ತೊಟ್ಟು-೧೦೦Dec 24, 20211 min readಊರಿದ ನೂರೂಬೀಜ,ಗಿಡವಾಗಿ,ಹೂ, ಹಣ್ಣು-ಹಂಪಲಕೊಟ್ಟಾವೆಂಬ ದುರಾಸೆಇಲ್ಲಿಲ್ಲ;ಒಂದಾದರೂಮೊಳೆತು,ಮರವಾಗಿ,ನೂರಕ್ಕೆಮತ್ತೆಬೀಜವಾದೀತೆಂಬಮಹದಾಸೆಯೇಇಲ್ಲೆಲ್ಲ.ಡಾ. ಬಸವರಾಜ ಸಾದರ
ಊರಿದ ನೂರೂಬೀಜ,ಗಿಡವಾಗಿ,ಹೂ, ಹಣ್ಣು-ಹಂಪಲಕೊಟ್ಟಾವೆಂಬ ದುರಾಸೆಇಲ್ಲಿಲ್ಲ;ಒಂದಾದರೂಮೊಳೆತು,ಮರವಾಗಿ,ನೂರಕ್ಕೆಮತ್ತೆಬೀಜವಾದೀತೆಂಬಮಹದಾಸೆಯೇಇಲ್ಲೆಲ್ಲ.ಡಾ. ಬಸವರಾಜ ಸಾದರ
Commentaires